ಬದುಕಿನ ಬಹುಪಾಲು ಸಂದರ್ಭಗಳಲ್ಲಿ ಅನಿರೀಕ್ಷಿತಗಳು, ಅಪಾಯಗಳು, ಸಂಬಂಧಗಳು, ಸಂಕಷ್ಟಗಳು, ಸುಖ-ಸಂತೋಷಗಳು, ದುಃಖ-ದುಮ್ಮಾನಗಳು ಸಂಭವಿಸಿದರೂ ಧೃತಿಗೆಡದೆ, ಹಿಗ್ಗದೆ, ಕುಗ್ಗದೆ, ಮುನ್ನಡೆಯುವುದೇ ಬದುಕು...ಅದೇ ನನ್ನ ಬದುಕಿನ ಶೈಲಿ ! (ವಿ.ಸೂ. ಬರವಣಿಗೆ ಟ್ರಾನ್ಸ್ಲೇಟ್ ಮಾಡುವಾಗ ವ್ಯಾಕರಣ ದೋಷ ಇಣುಕಿದರೆ ಮನ್ನಿಸುವ ಔದಾರ್ಯ ನಿಮ್ಮದಾಗಲಿ)
Friday, August 19, 2011
ಏಕೆ ಹೀಗಾಯ್ತೋ ......?
ಮರದ ಕೆಳಗೆ ನಾ ನಿಂತಿರಲು..
ಮಳೆಯೂ ಸೋನೆಯಾಗಿ ಸುರಿಯುತಿರಲು...
ಅಲ್ಲಿ ಮಿಂಚಂತೆ ನೀ ಬರಲು..
ಬಂದು ನಿನ್ನ ಮೊಗ ತೋರಲು....
ಏರಿತು ನನ್ನ ಎದೆಯ ಬಿಸಿಯುಸಿರು...
...............???
ಕತ್ತಲಾಯಿತು ಇಡೀ ಜಗತ್ತು...
ಇದುವೆನಾ ....ಅದು?....?
ಅದರ ಹೆಸರು ಪ್ರೇಮವೇ?
ಹಾಗನ್ನುವುದು ಇದ್ದನ್ನೇನೆ...?
ಗೊಂದಲದಲ್ಲಿದೇನೆ... ಗೆಳತಿ...ತಿಲಿಹೆಳುವೆಯಾ?
ನನ್ನನ್ನು ಈ ಗೊಂದಲದಿಂದ ಪಾರುಮಾಡುವೆಯಾ...?
Subscribe to:
Post Comments (Atom)
ಸಾಲುಗಳ ಭಾವಗಳು ಇಷ್ಟವಾದವು...
ReplyDeleteಅಭಿನಂದನೆಗಳು.. ಇನ್ನಷ್ಟು ಪ್ರಯತ್ನಗಳು ಸಾಗಲಿ... ಜೈ ಹೋ !!
dhanyavaadagalu...nimma protsaaha heege irali...
ReplyDelete